Archive for ಜುಲೈ, 2012
ಮಂಗಳೂರು ಘಟನೆಯ ಕಾವು ಮೂರೇ ದಿನ…!
Posted in ಚಿಂತನ ಚಾವಡಿ, tagged mangalore, pub attack on ಜುಲೈ 30, 2012| 1 Comment »
ಬದುಕು ಕಟ್ಟಿಕೊಟ್ಟ ಬರವಣಿಗೆ…!
Posted in ಚಿಂತನ ಚಾವಡಿ on ಜುಲೈ 8, 2012| 2 Comments »
ಬರೆಯಲಿಕ್ಕೆ ಅಂತಾ ವರ್ಡ್ಪ್ರೆಸ್ನ ೩೦*೪೦ ಸೈಟ್ನಲ್ಲಿ ನಿರ್ಮಿಸಿಕೊಂಡ ಪುಟಾಣಿ ಸೂರಿಗೀಗ ೪ ವರ್ಷ ತುಂಬಿದೆ. ಜೊತೆಗೆ ನಾನು ಬೆಂಗಳೂರಿಗೆ ಬಂದು ಬರವಣಿಗೆಯಲ್ಲಿ ಬದುಕು ಕಟ್ಟಿಕೊಂಡು ೫ ವರ್ಷ ಪೂರ್ಣಗೊಂಡಿದೆ. ೫ ವರ್ಷಗಳಲ್ಲಿ ಸಾಕಷ್ಟು ಬರೆದಿರುವೆ. ಆ ಕ್ಷಣಕ್ಕೆ ಅನ್ನಿಸಿದ್ದು, ತೋಚಿದ್ದು ಎಲ್ಲವಕ್ಕೂ ಅಕ್ಷರ ರೂಪ ಸಿಕ್ಕಿದೆ. ನನ್ನ ಪಾಲಿಗೆ ಬರವಣಿಗೆ ಅನ್ನೋದು ಒಂಥರ ಏಕಾಂಗಿತನ ಹೋಗಲಾಡಿಸುವ ಗೆಳೆಯನಿದ್ದಂತೆ…ಹೀಗೆ ಬರೆದಿರುವುದರಲ್ಲಿ ನೀವು ಒಂದಷ್ಟನ್ನು ಇಷ್ಟಪಟ್ಟಿದ್ದೀರಿ. ಪ್ರತಿಕ್ರಿಯಿಸಿರುವಿರಿ. ಕೆಲವಷ್ಟು ಇಷ್ಟವಾಗದೆ ಇರಬಹುದು. ಒಬ್ಬರಿಗೆ ಇಷ್ಟವಾಗೋದು ಮತ್ತೊಬ್ಬರಿಗೆಇ ಷ್ಟವಾಗಬೇಕು ಅಂತೇನಿಲ್ಲ. ಒಂದು ಸಲ ತಿಂದ ತಿಂಡಿ, ಮತ್ತೊಂದು ಸಲ ಅಷ್ಟೇ ರುಚಿ ನೀಡಬೇಕು ಅನ್ನೋದಕ್ಕು ಸಾಧ್ಯವಿಲ್ಲ. ನನ್ನ ವಿಹಾರದಲ್ಲಿ ಜೊತೆಯಾದ ನಿಮ್ಮೆಲ್ಲರಿಗೂ ಥ್ಯಾಂಕ್ಸ್. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ…