ನಮ್ಮ ರಾಜಕಾರಣಿಗಳಿಗೆ ಬುದ್ಧಿ ಬಾರದಿದ್ದರೂ, ಭಯೋತ್ಪಾದಕರಿಗೆ ಷಂಡರ ಜತೆ ಸೆಣಸಾಡಿ ಬೇಸರ ಬಂದಿರಬೇಕು! ಎಷ್ಟು ಬಾಂಬ್ ಇಟ್ಟರೂ ಭಾರತೀಯರಂತೂ ನಿದ್ದೆಯಿಂದ ಎಚ್ಚೆತ್ತುಕೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಗಿರಬೇಕು! ಹಾಗಾಗಿಯೇ ಅವರು ಈ ಸಲ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ರಣ ಕಹಳೆಗೆ ಮತ್ತೊಂದು ಕರೆ ನೀಡಿದ್ದಾರೆ…
ಬೆಳಿಗ್ಗೆ ಎದ್ದು ಪೇಪರ್ ನೋಡಿದಾಗ ಒಮ್ಮೆಲೆ ಶಾಕ್ ಆದಂತಾಯಿತು. ಇಡೀ ಮುಂಬಯಿ ನಗರದ ತುಂಬೆಲ್ಲಾ ತಳಮಳ ಅನ್ನುವುದನ್ನು ಮುಖಪುಟದಲ್ಲಿ ದಪ್ಪ, ದಪ್ಪ ಅಕ್ಷರಗಳಲ್ಲಿ ಕೊಟ್ಟಿದ್ದರು. ಭಯೋತ್ಪಾದಕರಿಂದ ಹೊಸದೊಂದು ಪ್ರಯೋಗ ಎಂಬಂತೆ ಬಣ್ಣಿಸಿದ್ದರು. ತಕ್ಷಣ ಟಿವಿ ಹಾಕಿದೆ.
ಮುಂಬಯಿನಲ್ಲಿ ಮತ್ತೆ ಉಗ್ರರ ಅಟ್ಟಹಾಸ
೮೦ ಸಾವು, ಕನಿಷ್ಠ ೨೦೦ ಮಂದಿಗೆ ಗಾಯ…
ಯಾವ ಚಾನೆಲ್ ತಿರುವಿದರೂ ಅದು ಬ್ರೇಕಿಂಗ್ ನ್ಯೂಸ್! ಮಲಗಾಂವ್ ಸೋಟದ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಭಯೋತ್ಪಾದಕರು ಮತ್ತೊಂದು ಸರಿಯಾದ ಏಟು ನೀಡಿದ್ದಾರೆ ಅಂದುಕೊಳ್ಳುತ್ತಾ ಸುಮ್ಮನಾದೆ.
ಆಫೀಸ್ಗೆ ಬಂದರೆ ಟಿವಿ ಉರಿಯುತ್ತಲೇ ಇತ್ತು. ನಮ್ಮ ಏಜೆನ್ಸಿ ವಿಭಾಗದವರು ಹೈ ಅಲರ್ಟ್ ಆಗಿದ್ದರು! ಟ್ರಿಡೆಂಟ್ ಹೋಟೆಲ್ನಲ್ಲಿ ೧೨ ಉಗ್ರರು, ಅಶೋಕನಿಲ್ಲ, ಶೋಕ ಉಳಿದಿದೆ…ಇಂತಹ ಹತ್ತು ಹಲವು ಸುದ್ದಿಗಳನ್ನು ಕುಟ್ಟುತ್ತಲೇ ಇದ್ದರು!
ಬಾಂಬ್ ಇಟ್ಟು ಎಲ್ಲಿಯೋ ಅಡಗಿ ಕುಳಿತುಕೊಳ್ಳುತ್ತಿದ್ದ ಭಯೋತ್ಪಾದಕರ ಈ ಸಲ ನಿಜಕ್ಕೂ ಭಯ ಹುಟ್ಟು ಹಾಕುವ ಕೆಲಸ ಮಾಡಿದ್ದಾರೆ. ರರಂತೆ ಗನ್ ಹಿಡಿದು ನಗರಕ್ಕೆ ಬಂದು ಮನಸಿಗೆ ಬಂದಂತೆ ಗುಂಡು ಹಾರಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ನನಗೆ ತುಂಬಾ ಸಂತೋಷವಾಗುತ್ತಿದೆ! ಆ ಪರಿ ಬಾಂಬ್ ಇಟ್ಟು ದೇಶದ ಲಕ್ಷಾಂತರ ಜನರನ್ನು ನಿತ್ಯ ಬಲಿ ತೆಗೆದುಕೊಂಡಾಗಲೂ ನಾವು ಎಚ್ಚೆತ್ತುಕೊಳ್ಳಲಿಲ್ಲ. ಕಾಶ್ಮೀರವೆಂಬುದು ಉಗ್ರರ ಅಡ್ಡೆಯಾಗುತ್ತಿದೆ ಎಂದರೂ ನಮ್ಮ ಗಮನ ಅತ್ತ ಹೋಗುತ್ತಿಲ್ಲ. ಹಾಂಗತ ಈ ಸಲವೂ ನಾವೇನು ಎಚ್ಚೆತ್ತುಕೊಳ್ಳುತ್ತೇವೆ ಎಂದೇನಲ್ಲ!
ವೀರಪ್ಪನ್ ಎಂಬ ಇಲಿಯನ್ನು…ಅಲ್ಲಲ್ಲ..ಹುಲಿಯನ್ನು ಹಿಡಿಯಲು ನಮ್ಮ ಸರಕಾರಗಳು ನಡೆಸಿದ ಬೃಹತ್ ಕಾರ್ಯಾಚರಣೆಯ ಕುರಿತು ನಿಮಗೆಲ್ಲಾ ತಿಳಿದಿರಬಹುದು. ತಮಿಳುನಾಡು, ಕರ್ನಾಟಕದ ಗಡಿ ಭಾಗದಲ್ಲಿ ರಾಜಾರೋಷವಾಗಿ ತಿರುಗುತ್ತಿದ್ದ ಒಬ್ಬ ವೀರಪ್ಪನ್ ಅನ್ನು ಹಿಡಿಯಲು ನಮ್ಮವರು ಅದೆಷ್ಟು ದಶಕಗಳ ಕಾಲ ಹೋರಾಟ ಮಾಡಿದರು! ಅದೆಷ್ಟು ವೀರ ಯೋಧರು ಆ ಕಾರ್ಯಾಚರಣೆಯಲ್ಲಿ ಮರಣವನ್ನಪ್ಪಿದರು! ಸರಕಾರದಿಂದ ಕಾರ್ಯಾಚರಣೆಗಾಗಿ ಅದೆಷ್ಟು ಕೋಟಿ ಬಿಡುಗಡೆಯಾಯಿತು. ಆ ಹಣ ಅದೆಷ್ಟು ಜನರ ಮಡಿಲು ಸೇರಿತು…?!
ವೀರಪ್ಪನ್ ಮುಗಿದು ಹೋದ ಅಧ್ಯಾಯ ಬಿಡಿ. ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ನಕ್ಸಲ ನಿಗ್ರಹ ಕಾರ್ಯಾಚರಣೆಯತ್ತ ಒಂಚೂರು ಕಣ್ಣಾಡಿಸಿ… ಹೆಬ್ರಿ ಮತ್ತು ಆಗುಂಬೆ ಕಾಡುಗಳ ನಡುವೆ ನಕ್ಸಲರು ಅಡಗಿದ್ದಾರೆ ಅನ್ನುತ್ತಾರೆ. ಸಾವಿರ ಮೈಲು ವಿಸ್ತೀರ್ಣದ ಆ ಕಾಡಿನಲ್ಲಿರುವ ನಕ್ಸಲರನ್ನು ಹಿಡಿಯಲು ಐದಾರೂ ವರ್ಷದಿದಂಲೂ ನಮ್ಮ ರಕ್ಷಣಾ ವ್ಯವಸ್ಥೆ ಪರದಾಡುತ್ತಲೇ ಇದೆ! ತಂತ್ರಜ್ಞಾನದಲ್ಲಿ ಭಾರತ ಯಾವತ್ತೂ ಹಿಂದುಳಿದ ರಾಷ್ಟ್ರವಲ್ಲ. ಭೂಮಿಯ ಆಳದಲ್ಲಿ ಅಡಗಿ ಕುಳಿತಿರುವ ವಸ್ತುಗಳನ್ನು ಹುಡುಕಬಹುದು. ಆಗಸದಲ್ಲಿರುವ ವಸ್ತುಗಳನ್ನು ಮನೆಯಲ್ಲೇ ಕುಳಿತು ನೋಡಬಹುದು. ಅಷ್ಟರ ಮಟ್ಟಿಗಿನ ತಂತ್ರಜ್ಞಾನ ನಮ್ಮಲ್ಲಿದೆ. ಹಾಗಿರುವಾಗ ಹೆಬ್ರಿಯಂಥ ಕಾಡಿನಲ್ಲಿರುವ ನಕ್ಸಲರು ನಮ್ಮ ರಕ್ಷಣ ಇಲಾಖೆಯ ಕಣ್ಣಿಗೆ ಬೀಳುವುದಿಲ್ಲವೇಕೆ?
ಮೆಲುಗಡೆಯ ಆಗುಂಬೆ, ಕೆಳಗಡೆಯ ಹೆಬ್ರಿ, ಪೂರ್ವ, ಪಶ್ಚಿಮದ ಕುಂದಾಪುರ, ಹೊಸಂಗಡಿ..ಇತ್ಯಾದಿ ಸ್ಥಳಗಳನ್ನು ಗಟ್ಟಿಯಾಗಿ ಸುತ್ತುವರಿದು, ನಕ್ಸಲಿರುವ ಜಾಗದಲ್ಲಿ ನಾಲ್ಕು ಬಾಂಬ್ ಎಸೆದರೆ ಯಾಕೆ ಮೂರು ದಿನದಲ್ಲಿ ನಕ್ಸಲ್ ಎಂಬ ಸಮಸ್ಯೆ ಬಗೆಹರಿಯುವುದಿಲ್ಲ ಸ್ವಾಮಿ? ನಕ್ಸಲರನ್ನು ತಯಾರು ಮಾಡುವ ಒಂದಿಷ್ಟು ವಿಶ್ವವಿದ್ಯಾನಿಲಯದ ಪುಂಗಿ ಬಂದ್ ಮಾಡಿದರೆ, ಒಂದಿಷ್ಟು ಪ್ರಾಧ್ಯಾಪಕರ ಕೈ ಕಾಲು ಮುರಿದು, ಒದ್ದು ಒಳಗೆ ಹಾಕಿದರೆ ಮಲೆನಾಡಿನ ಅಮಾಯಕರು ಸಾಯುವುದು ತಪ್ಪುವುದಿಲ್ಲವೇ?
ಊಹುಂ ಅದನೆಲ್ಲಾ ಹೇಳಲೇ ಬೇಡಿ. “ನಕ್ಸಲರನ್ನು ಹಿಡಿಯುವುದು ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ! ಐಎಎಸ್, ಐಪಿಎಸ್ ಪದವಿ ಪಡೆದು ಬಂದವರಿಗೆ ನೀವು ಹೇಳಿ ಕೊಡಬೇಕಾ?” ಅನ್ನುತ್ತಾರೆ ನಮ್ಮ ಮಂತ್ರಿ-ಮಹೋದಯರು! ನಕ್ಸಲರು ಇಲ್ಲದ ಜಾಗದಲ್ಲಿ ಕಾರ್ಯಾಚರಣೆ ನಡೆಸುತ್ತಾರೆ. ‘ಕಪ್ಪೆ ಹಿಡಿದು ಕೊಳಗಕ್ಕೆ ತುಂಬಿದೆ’ ಅನ್ನುವ ಆಟ ಆಡುತ್ತಾರೆ. ನಕ್ಸಲ್ ಪೀಡಿತ ಪ್ರದೇಶ ಅಭಿವೃದ್ಧಿ ಅಂತಾ ಹಣ ಮಂಜೂರು ಮಾಡಿಸಿಕೊಳ್ಳುತ್ತಾರೆ…ಮುಂದಿನದ್ದನ್ನು ಹೇಳುವುದೇನೂ ಬೇಡ ಅಲ್ಲವೆ?!
ಹೀಗಿದೆ ನೋಡಿ ನಮ್ಮ ವ್ಯವಸ್ಥೆ! ಸೆಪ್ಟೆಂಬರ್ ೧೧ರ ದಾಳಿ ನಂತರ ಅಮೆರಿಕದ ಒಂದು ಕೂದಲು ಅಲ್ಲಾಡಿಸಲು ತುರ್ಕ ಭಯೋತ್ಪಾದಕರಿಂದ ಸಾಧ್ಯವಾಗಲಿಲ್ಲ. ಆದರೆ ನಮ್ಮ ದೇಶದಲ್ಲಿ…?!
ಭಯೋತ್ಪಾದನೆ ವಿಷಯದಲ್ಲೂ ಅಕ್ಷರಶಃ ಅಂತಹದ್ದೇ ವ್ಯವಸ್ಥೆ ಚಾಲನೆಯಲ್ಲಿದೆ. ಒಂದು ದಾಳಿ ಹಿಂದಿನ ಕೈವಾಡ ಹುಡುಕುವುದು ನಮಗೆ ಪಂಚವಾರ್ಷಿಕ ಯೋಜನೆ! ಅದಕ್ಕೆ ಅದೆಷ್ಟೋ ಸಮಿತಿ, ಅದೆಷ್ಟೋ ಪೀಠ, ಅದೆಷ್ಟೋ ಅಕಾರಿಗಳ ನೇಮಕ! ಅದೆಲ್ಲಕ್ಕಿಂತ ಹೆಚ್ಚಾಗಿ ಅದೆಷ್ಟೋ ನಿಧಿ ಬಿಡುಗಡೆ! ಭಯೋತ್ಪಾದಕರನ್ನು ಹಿಡಿದರು ಎಂಬ ಸುದ್ದಿ ಅಪರೂಪಕ್ಕೊಮ್ಮೆ ಗೊತ್ತಾಗುತ್ತದೆ. ಅವರಿಗೆ ಯಾವ ಶಿಕ್ಷೆಯಾಯಿತು? ಯಾವ ರಾಜಕಾರಣಿಗಳ ಆಶ್ರಯ ದೊರೆಯಿತು ಎಂಬ ಅಂಶಗಳು ಬೆಳಕಿಗೆ ಬರುವುದೇ ಇಲ್ಲ!
ಭಗತ್ ಸಿಂಗ್, ಆಜಾದ್, ಂಗ್ರಾನಂಥ ಕ್ರಾಂತಿಕಾರಿಗಳನ್ನು ಹುಟ್ಟು ಹಾಕಿದ ನಾಡು ನಮ್ಮದು ಅನ್ನುತ್ತಾರೆ! ನನಗಂತೂ ಆ ಕುರಿತು ಇತ್ತೀಚೆಗೆ ತುಂಬಾ ಅನುಮಾನ ಶುರುವಾಗಿಬಿಟ್ಟಿದೆ. ಇಂಥ ಭ್ರಷ್ಟರ ನಾಡಿನಲ್ಲಿ ಅವರೆಲ್ಲಾ ಹುಟ್ಟಿದ್ದರಾ ಎಂಬ ಪ್ರಶ್ನೆ ಕಾಡುತ್ತಲೇ ಇದೆ…
ಎಸ್.ಎಲ್ ಬೈರಪ್ಪನವರೋ ಅಥವಾ ಇನ್ನ್ಯಾರೋ ಸಮಾಜ ಚಿಂತಕರು ಭಯೋತ್ಪಾದಕರು, ಮತಾಂಧರು ಮಾಡುತ್ತಿರುವ ಕೆಲಸಗಳ ಕುರಿತಾಗಿ ಹೇಳಿದರೆ ನಾಡಿನ ಕೋಮು ಸೌಹಾರ್ದತೆ ಹಾಳಾಗಿ ಬಿಡುತ್ತದೆ! ನಮ್ಮ ಸಮಾಜದ ಒಂದಷ್ಟು ಜನರಲ್ಲಿ ಸಹೋದರತ್ವದ ಬಾವ ಜಾಗೃತವಾಗಿಬಿಡುತ್ತದೆ!
ಆಗಲಿ ಬಿಡಿ, ಬೆಂಗಳೂರಿನ ಡಾಲರ್ಸ್ ಕಾಲೋನಿ, ಬ್ರಿಗೆಡ್ ರಸ್ತೆ, ಎಂ.ಜಿ ರಸ್ತೆಗಳಲ್ಲಿ ಇಂತಹದ್ದೊಂದು ದಾಳಿ ನಡೆಯಲಿ. ಸಹಸ್ರಾರು ಜನ ಸಾಯಲಿ…ಆಮೇಲಾದರೂ ದೇಶದಲ್ಲಿನ ಪುರುಷತ್ವ ಜಾಗೃತವಾಗಬಹುದು. ಭಯೋತ್ಪಾದನೆ ಹೆಸರಲ್ಲಿ ನಿಧಿ ಬಿಡುಗಡೆಗೊಳಿಸುವ ಕಾರ್ಯ ನಿಲ್ಲಬಹುದು!!!
ಆಗಲಿ ಆಗಲಿ ಧಾಳಿಗಳೆಲ್ಲ ಆಗಲಿ.
ನಾವಿರುವ ಜಾಗವೊಂದನ್ನು ಬಿಟ್ಟು…..!
ಸಾಯಲಿ ಸಾಯಲಿ ಕೆಟ್ಟವರೆಲ್ಲ ಸಾಯಲಿ
ನಮ್ಮನ್ನೊಂದು ಬಿಟ್ಟು……!
ಹೋಗಲಿ ಹೋಗಲಿ ಪ್ರಪಂಚ ಮುಳುಗಲಿ
ನಮಗೊಂದಿಷ್ಟು ಜಾಗ ಬಿಟ್ಟು…..!
ಏನಂತೀರಿ?
ರ್ರೀ ಸ್ವಾಮಿ, ನೀವು ಏನು ಬರೆದಿದ್ದೀರಾ? ಈ ಸಲ ನಡೆತಾ ಇರೋದು ಯುದ್ಧ, ಧಾಳಿ/ಸ್ಪೋಟ ವಲ್ಲ. ವಿಷಯ ತುಂಬಾ ಗಂಭೀರವಾಗಿದೆ. ಈ ತರಹ ಮತ್ತೆಲ್ಲೋ ಆಗದಿರಲಿ. ಮೂರು ರಾತ್ರಿಗಳಾದರೂ ಇನ್ನೂ ಮುಗಿದಿಲ್ಲ. ಮುಂದಿನದು ವಾರಗಟ್ಟಲೇ ನಡೆಯಬಹುದು!
ನೀಲಾಂಜಲರೇ
ಪ್ರತಿ ಸಲ ನಡೆಯುವುದು ಗಂಭಿರವೇ…! ಅದನೆಲ್ಲಾ ಅವಲೋಕಿಸಿಯೇ ಬರೆದಿದ್ದೇನೆ.
ಶರ್ಮಾರೇ
ಬುದ್ದಿಜೀವಿಗಳ, ದೇಶದ್ರೋಹಿಗಳ ಅಡ್ಡೆ ಎನಿಸಿರುವ ಒಂದಿಷ್ಟು ಜಾಗದಲ್ಲಿ ಒಂದಿಷ್ಟು ಮಂದಿ ಸತ್ತರೆ ಯಾರಿಗೂ ನಷ್ಟವಿಲ್ಲ ಬಿಡಿ!
ಕೊನೆಯ ಪ್ಯಾರಾ ಬರೆಯದಿದ್ದರೆ ಚೆನ್ನಾಗಿತ್ತೆನಿಸಿತು.
ಇದೊಂದರಿಂದ ಸುಧಾರಿಸಿಕೊಳ್ಳಲು ತಿಂಗಳುಗಳು ಬೇಕಿವೆ…
ಯುದ್ದಕ್ಕೆ ಯುದ್ದ ನಡೆಯುತ್ತ ಹೋಗುವುದು ಪರಿಹಾರವಲ್ಲ…
ಶರ್ಮಾರವರ ಪ್ರತಿಕ್ರಿಯೆ ಇಷ್ಟವಾಗಲಿಲ್ಲ… ಅದಕ್ಕೆ ನಿಮ್ಮುತ್ತರವೂ ಕೂಡ…
ಆದ್ರೆ ಸತ್ತವರಲ್ಲಿ ಕೆಲವರು ಅಮಾಯಕರು. ನೀವು ಹೇಳುವುದು ಸರಿ. ಸಂಸತ್ತಿನ ಮೇಲೆ ದಾಳಿ ನಡೆದಾಗ ಸಂಪೂರ್ಣವಾಗಿ ದಾಳಿ ಆಗಿದ್ದಿದ್ರೆ ಚೆನ್ನಾಗಿರ್ತಿತ್ತು.
ಹೆಮ್ಮೆ ಪಡುವಂತ ನಮ್ಮ ಯೋಧರು ಕೂಡ ಬಲಿದಾನವಾಗ್ತ ಇದರಲ್ಲ.
ಇನ್ನೂ ಇರಿ ಅಮರ್ ಸಿಂಗ್ ಬರ್ತನೆ. ಇದೆಲ್ಲ ಬಿ.ಜೆ.ಪಿ ಯವರ ಪಿತೂರಿ. ಉಗ್ರರು ಮುಸಲ್ಮಾನರಲ್ಲ ಎಂದು ಹೇಳಿಕೆ ಕೊಟ್ಟು ಸತ್ತ ಉಗ್ರರ ಕುಟುಂಬಗಳಿಗೆ ಪರಿಹಾರ ಘೋಷಿಸಿ, ಇದೊಂದು ಫೇಕ್ ಎನ್ ಕೌಂಟರ್ ಅಂತ ಹೇಳಿ ಹೋಗ್ತನೆ, ಆಮೇಲೆ ಲಾಲೂ ಬರ್ತನೆ, ಇದೆಲ್ಲ ಹಿಂದೂಗಳ ಕೆಲ್ಸ ಅಂತ ಹೇಳಿ ಐ ಐ ಟಿ ಯಲ್ಲಿ ಭಾಷಣ ಬಿಗಿತನೆ.
ರಂಜಿತ್.
ಮತ್ತೊಮ್ಮೆ ಶರ್ಮಾರ ಪ್ರತಿಕ್ರಿಯೆ ಓದಿನೋಡಿ. ಅದರಲ್ಲಿನ ಗೂಢಾರ್ಥ ವ್ಯಂಗ್ಯಾರ್ಥ ತಿಳಿದರೆ ನಿಮ್ಮ ಪ್ರತಿಕ್ರಿಯೆಯಂತೆಯೇ ಇದೆ. ….! ಎಂಬ ಚಿಹ್ನೆಯ ಮೂಲಕ ತಮ್ಮ ಒಳಾರ್ಥ ಹೇಳಿದ್ದಾರಲ್ಲ.
ಇಂತಹದ್ದೊಂದು ಧಾಳೀಖಂಡಿತಾ ಬೇಕಿತ್ತು ಎಂಬ ವಿನಾಯಯಕರ ಮೇಲ್;ನೋಟದ ಆಶಯದ ಹಿಂದೆ ಗಂಭೀರವಾದ ಯೋಚನೆ ಇದೆ ಎಂಬುದು ನನ್ನ ಅನಿಸಿಕೆ. ರಂಜಿತ ರವರೇ ನನಗನ್ನಿಸಿದ್ದು ಅವರೂ ಕೂಡ ಧಾಳಿ ನಡೆದರೆ ನಾವು ಎಚ್ಚರವಾಗಿ ಧಾಳಿ ಮುಂದೆ ನಡೆಯಲಾರದು ಎಂಬ ಆಶಯದಲ್ಲಿ.
ರಂಜಿತ್ರೇ,
ಇನ್ನೊಬ್ಬರನ್ನು ಸಾಯಿಸಿ ನಾನು ಬದುಕಬೇಕೆಂಬ ಜೀವಿ ನಾನಲ್ಲ. ಕಾಶ್ಮೀರದಲ್ಲಿ ಸಾಯುತ್ತಿರುವವರ ಕುರಿತು ಈ ಹಿಂದೆ ಬರೆದಿದ್ದೆ. ಕಾಶ್ಮೀರ ನಮಗೆ ಸಮಸ್ಯೆ ಅನ್ನಿಸುತ್ತಲೇ ಇಲ್ಲ! ಹಾಗಾಗಿ ಇಂತಹ ದಾಳಿಗಳ ನಂತರವಾದರೂ ನಾವು ಎಚ್ಚೆತ್ತುಕೊಳ್ಳಬಹುದೆಂಬ ಪುಟ್ಟದೊಂದು ಆಶಯ ನನ್ನದು ಅಷ್ಟೆ…
ಯುದ್ದಕ್ಕೆ ಯುದ್ದವೇ ಪರಿಹಾರವಲ್ಲ ಎಂದಿದ್ದೀರಾ. ಹಾಗಾದರೆ ಭಯೋತ್ಪಾದನೆ ತಡೆಗೆ, ರಕ್ತಪಾತಕ್ಕೆ ಅಂತ್ಯ ಹೇಗೆ ಒಂಚೂರು ಆಲೋಚಿಸಿ…
ಪ್ರಜಾವಾಣಿಗೆ ಧನ್ಯವಾದಗಳು.
ಪ್ರಸನ್ನ ನಿಮ್ಮ ಮಾತು ನಿಜ.
modalu swayamghoshitha “buddi jeevi” galige jana saamanyaru thili helabeku.
¸ÁÑ«Ä qsÉÆÃAV eÁvÁåwÃvÀ §Ä¢Ý fëUÀ¼Éà E£ÁßzÀgÀÆ £ÀªÀÄä vÁ¬Ä ¨sÁgÀvÁA¨ÉAiÀÄ ªÀiÁ£À,¥Áæt PÁ¥ÁqÀĪÀ PÉ®¸À ªÀiÁr, ¸ÁzsÀåªÁUÀ¢zÀÝgÉ ¸ÀĪÀÄä¤zÁÝzÀgÀÆ zÉñÀ¸ÉÃªÉ ªÀiÁr.
ವಿನಾಯಕಣ್ಣ,
ಈ ದಾಳಿಯಿಂದ ನಮ್ಮ ದೇಶ ಎಚ್ಚೆತ್ತುಕೊಳ್ಳುತ್ತದೆ ಎಂದು ಭಾವಿಸಲು ಸಾಧ್ಯವೇ? ಸಂವಿಧಾನ ಎಲ್ಲವುಗಳಿಗಿಂತ ಶ್ರೇಷ್ಠವಾದದ್ದು ಎಂದು ನಾವು ಎಂದಿಗೆ ಪರಿಗಣಿಸುವುದಿಲ್ಲವೋ ಅಲ್ಲಿಯವರೆಗೆ ನಮಗೆ ಇಂತಹ ದಾಳಿಗಳು ನಮ್ಮ ದೇಶದ ಸಾಮರ್ಥ್ಯವನ್ನು ಪ್ರಶ್ನಿಸುವ ಸವಾಲುಗಳು ಎನ್ನಿಸುವುದೇ ಇಲ್ಲ. ಅವುಗಳಲ್ಲೂ ನಮಗೆ ನಮ್ಮ ಗುಂಪುಗಾರಿಕೆಯನ್ನು ನಮ್ಮ ಪೂರ್ವಾಗ್ರಹಗಳನ್ನು ಪೋಷಿಸಿಕೊಳ್ಳಲು ಬೇಕಾದ ಸಾಮಗ್ರಿ ದೊರೆಯುತ್ತದೆ. ಮತ್ತೆ ಸಮಯವೆಂಬ ಮಾಯಾವಿ ನಮ್ಮನ್ನು ಎಲ್ಲವನ್ನೂ ಮರೆತು ಎಂದಿನಂತೆ ಸಾಗುವಂತೆ ಮಾಡುತ್ತದೆ.
೧೯೯೩ರ ಸರಣಿ ಸ್ಪೋಟದಿಂದಲೂ ಪಾಠ ಕಲಿಯದೆ ಬಂದರುಗಳನು ಮುಕ್ತವಾಗಿ ತೆರೆದಿಟ್ಟವರು ನಾವು ಈ ದಾಳಿಯಿಂದ ಪಾಠ ಕಲಿಯುತ್ತೇವೆ ಎಂದು ಆಶಿಸಬಹುದೇ?
supreeth
ಎಲ್ಲಾ ಅಷ್ಟು ಸುಲಭ ಅಂತ ಹೇಳಿದ್ರಲ್ಲ, ಇನ್ನು ಒಂದು ಸುಲಭದ ಕೆಲಸ ಇದೆ. ಈ ಚುನಾವಣೆಯಲ್ಲಿ ಒಂದು ಫಾರ್ಮ್ ತುಂಬಿದ್ರೆ ಸಾಕು ನೀವೂ ಸ್ಪರ್ಧಿಸಬಹುದು, ನಿಂತು ಗೆಲ್ಲಿ. ಇಲ್ಲಿ ಹೇಳಿದ್ದೀರಲ್ಲಾ ಅದೆಲ್ಲ ಮಾಡಬಹುದು. ಡಾಲರ್ಸ್ ಕಾಲೋನಿ, ಬ್ರಿಗೆಡ್ ರಸ್ತೆ, ಎಂ.ಜಿ ರಸ್ತೆಗಳಲ್ಲಿ ದಾಳಿ ಆಗೋತನಕ ಕಾಯಬೇಕಿಲ್ಲ.
ಇಂಥದ್ದೊಂದು ದಾಳಿ ಖಂಡಿತ ಬೇಕಿತ್ತು.. ಆದರೆ ಅಮಾಯಕರ ಮೇಲಲ್ಲ, ರಾಜಕಾರಣಿಗಳ ಮೇಲೆ. ಯಾರು ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದ್ದಾರೆಂಬುಡು ನಗ್ನ ಸತ್ಯವಾಗಿದ್ದರೂ ಅವರ ಕೆಲಸಗಳನ್ನು ಸಮರ್ಥಿಸುವ ಇವರನ್ನು ನೋಡಿದರೆ ಸಂಸತ್ತಿನ ಮೇಲೆ ಭಾರತೀಯರೇ ದಾಳಿ ನಡೆಸಿ ಅಫ್ಜಲ್ ಗುರು ಅಸಫಲನಾದ ಕಾರ್ಯ ಸಂಪೂರ್ಣಗೊಳಿಸಬೇಕು.. ಹೇಗಿದ್ದರೂ ಶಿಕ್ಷೆಯಾಗುವಷ್ಟರಲ್ಲಿ ನಿಮ್ಮ ಆಯುಷ್ಯವೇ ಕಳೆದಿರುತ್ತದೆ ಎಂಬುದು ಸಾಬೀತಾಗಿದೆಯಲ್ಲ!
i agree what Harish said
ಹರೀಶ್,
ಶಿಕ್ಷೆ ದಾಳಿ ಏನಿದ್ದರೂ ಜನಸಾಮಾನ್ಯರ ಮೇಲೆ. ರಾಜಕಾರಣಿಗಳು ಹುಲುಮಾನವರಲ್ಲ. ಹಾಗಾಗಿ ಅವರ ಮೇಲೆ ದಾಳಿ ಶಿಕ್ಷೆ ಯಾವುದೂ ನೆಡೆಯುವುದಿಲ್ಲ. ಜನರೂ ಪಾಠ ಕಲಿಯುವುದಿಲ್ಲ.